ಆ ದಿನ ೮೩ ದಂಪತಿಗಳು ವ್ರತದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಆಸಕ್ತಿಯುಳ್ಳವರು ಈ ತಿಂಗಳ ೧೮ರ ಒಳಗೆ ಕೆಳಕಂಡವರ ಬಳಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳತಕ್ಕದ್ದು.
ವ್ರತದ ನೇತೃತ್ವ ಮತ್ತು ಉಪನ್ಯಾಸ
ಡಾ. ಏ. ಕುಮಾರ ಸುಬ್ರಹ್ಮಣ್ಯ ಭಟ್
ಸಂಸ್ಕೃತ ವಿದ್ವಾಂಸರು, ಮಂಗಳೂರು
ಕಾರ್ಯಕ್ರಮದ ಅಧ್ಯಕ್ಷತೆ
ಪ್ರೊ. ಕೆ. ಕೇಶವಮೂರ್ತಿ
ನಿರ್ದೇಶಕರು
ಭಾರತೀಯ ಸಂಸ್ಕೃತಿ ವಿದ್ಯಾಕೇಂದ್ರ, ಮೈಸೂರು
ಡಾ. ಏ. ಕುಮಾರ ಸುಬ್ರಹ್ಮಣ್ಯ ಭಟ್
ಸಂಸ್ಕೃತ ವಿದ್ವಾಂಸರು, ಮಂಗಳೂರು
ಕಾರ್ಯಕ್ರಮದ ಅಧ್ಯಕ್ಷತೆ
ಪ್ರೊ. ಕೆ. ಕೇಶವಮೂರ್ತಿ
ನಿರ್ದೇಶಕರು
ಭಾರತೀಯ ಸಂಸ್ಕೃತಿ ವಿದ್ಯಾಕೇಂದ್ರ, ಮೈಸೂರು
ವ್ರತ ನಡೆಯುವ ಸ್ಥಳದ ವಿಳಾಸ :
ಸಾಯಿ ವೈಭವ ಕೇಂದ್ರ
ಬನ್ನಿಮಂಟಪ 'ಬಿ' ಲೇಔಟ್, ಆಲ್ ಕಬೀರ್ ಶಾಲೆ ಬಳಿ
ಮೈಸೂರು ೫೭೦ ೦೧೫
ಬನ್ನಿಮಂಟಪ 'ಬಿ' ಲೇಔಟ್, ಆಲ್ ಕಬೀರ್ ಶಾಲೆ ಬಳಿ
ಮೈಸೂರು ೫೭೦ ೦೧೫
ನೆನಪಿಡಿ : ಮೊದಲು ಬಂದವರಿಗೆ ಮಾತ್ರವೇ ಆದ್ಯತೆ.
ಸಂಪರ್ಕಿಸಿ :
ಶ್ರೀ. ಆರ್.ಜಿ. ಆಚಾರ್ಯ, ದೂ.: 2344950
ಶ್ರೀ. ಹೆಚ್.ಆರ್. ಲಕ್ಷ್ಮೀಕಾಂತ್, ದೂ.: 2521234
ಶ್ರೀಮತಿ ಚಂದ್ರಕಲಾ ನಾಗೇಶ್, ದೂ.: 4246476

No comments:
Post a Comment