ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಇಲ್ಲಿಯವರೆಗಿನ ತಮ್ಮ ಕೆಲಸ ಮತ್ತು ಸಾಧನೆಗಳ ಒಂದು ಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ಸ್ವಾಮಿಯ ನಿರ್ದೇಶನದಲ್ಲಿ ಕೈಗೊಂಡಿರುವ ಅನೇಕ ಮಾನವ ಸೇವಾ ಕಾರ್ಯಗಳ ಒಂದು ಇಣುಕು ನೋಟ ಇಲ್ಲಿ ಲಭ್ಯವಿತ್ತು. ಈ ವಿಶೇಷ ಪ್ರದರ್ಶನವನ್ನು ನೋಡಲು ಮೈಸೂರಿನ ಸಾಯಿ ಭಕ್ತರ ತಂಡವೊಂದು ಸೆಪ್ಟೆಂಬರ್ 21ರಂದು ಬೆಂಗಳೂರಿಗೆ ತೆರಳಿತು. ಈ ಪಯಣದ ಕೆಲವು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ :
No comments:
Post a Comment