Tuesday, September 23, 2008

ಪ್ರೇಮಜ್ಯೋತಿ

ಬೆಂಗಳೂರಿನ ಅರಮನೆ ಮೈದಾನದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಇಲ್ಲಿಯವರೆಗಿನ ತಮ್ಮ ಕೆಲಸ ಮತ್ತು ಸಾಧನೆಗಳ ಒಂದು ಚಿತ್ರ ಪ್ರದರ್ಶನವನ್ನು ಏರ್ಪಡಿಸಿತ್ತು. ಸ್ವಾಮಿಯ ನಿರ್ದೇಶನದಲ್ಲಿ ಕೈಗೊಂಡಿರುವ ಅನೇಕ ಮಾನವ ಸೇವಾ ಕಾರ್ಯಗಳ ಒಂದು ಇಣುಕು ನೋಟ ಇಲ್ಲಿ ಲಭ್ಯವಿತ್ತು. ಈ ವಿಶೇಷ ಪ್ರದರ್ಶನವನ್ನು ನೋಡಲು ಮೈಸೂರಿನ ಸಾಯಿ ಭಕ್ತರ ತಂಡವೊಂದು ಸೆಪ್ಟೆಂಬರ್ 21ರಂದು ಬೆಂಗಳೂರಿಗೆ ತೆರಳಿತು. ಈ ಪಯಣದ ಕೆಲವು ಚಿತ್ರಗಳನ್ನು ಇಲ್ಲಿ ಕೊಡಲಾಗಿದೆ :









No comments: